ಶಲ್ಯ ಸಾರಥ್ಯ - ಯಕ್ಷಗಾನ ತಾಳಮದ್ದಳೆ (ಆಡಿಯೊ)
ಲೇಖಕರು : ಸತೀಶ್ ನಾಯಕ್ , ಪಕಳಕು೦ಜ
ಶನಿವಾರ, ಒಕ್ಟೋಬರ್ 5 , 2013
|
ಮರಣವನ್ನೇ ತನ್ನಿಚ್ಚೆಗೆ ಒಳಪಡಿಸಿಕೊಂಡ ಭೀಷ್ಮನ ಹಾಗೆ, ಪುರಾಣ ಪಾತ್ರಗಳನ್ನು ತನ್ನಿಚ್ಚೆಗೆ ಒಳಪಡಿಸಿಕೊಂಡವರು ಶೇಣಿ ಗೋಪಾಲಕೃಷ್ಣ ಭಟ್. ವೇದಿಕೆಗೆ ಬಂದರೆಂದರೆ ಅವರದೇ ಆದ ರೀತಿ ನೀತಿ. ಆದರೆ ಶೇಣಿಯವರಿಗೆ ತೀರಾ ವ್ಯತಿರಿಕ್ತವಾಗಿ, ಇನ್ನೊಬ್ಬರ ಇಚ್ಚೆಗಳಿಗೆಲ್ಲ ತನ್ನನ್ನು ಒಪ್ಪಿಸಿಕೊಂಡ ಭಾರತದ ಭೀಷ್ಮನ ಹಾಗೆ ವೇದಿಕೆಯಲ್ಲಿ ಕಾಣುತ್ತಿದ್ದವರು ದೇರಾಜೆ ಸೀತಾರಾಮಯ್ಯ ! ದೇರಾಜೆ ರಸವಾದರೆ, ಶೇಣಿ ತಿರುಳು. ದೇರಾಜೆ ಭಾವವಾದರೆ, ಶೇಣಿ ಬುದ್ಧಿ. ಇಬ್ಬರೂ ಸೇರಿದರೆ ಪಾತ್ರಗಳ ಅಂತರಂಗ ಶುದ್ಧಿ.
ಹಿಮ್ಮೇಳ
ಭಾಗವತರು | ಅಗರಿ ಶ್ರೀನಿವಾಸ ಭಾಗವತರು | |
| ಚೆ೦ಡೆ | ನಿಡ್ಲೆ ನರಸಿ೦ಹ ಭಟ್ | |
| ಮದ್ದಳೆ | ದಿವಾಣ ಭೀಮ ಭಟ್ | |
| ಮುಮ್ಮೇಳ
ಶಲ್ಯ | ಶೇಣಿ ಗೋಪಾಲಕೃಷ್ಣ ಭಟ್ | |
| ಕೌರವ | ದೇರಾಜೆ ಸೀತಾರಾಮಯ್ಯ | |
| |
|
|